ವಿಚಾರ
ಜನರು ನಿಮ್ಮ ಬಗ್ಗೆ ಬಹಳಷ್ಟು ಸಂಗತಿಗಳನ್ನು ನಿರಾಕರಿಸುತ್ತಾರೆ, ನಿಮಗೆ ಯಾವುದು ಒಳ್ಳೆಯದು ಮತ್ತು ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಹಣ ಸಂಪಾದಿಸುವ ಭರದಲ್ಲಿ ನಿಮ್ಮ ಮನೆ , ಕುಟುಂಬ ಮತ್ತು ಆರೋಗ್ಯವನ್ನು ನಿರ್ಲಕ್ಷಿಸದಿರಿ . ಹಣ ಎಂಬುದು ಶಾಶ್ವತವಲ್ಲ . ಹಣ ಬರುತ್ತದೆ , ಹೋಗುತ್ತದೆ . ಆದರೆ ಪ್ರೀತಿ , ವಾತ್ಸಲ್ಯ , ಗೌರವ ಮತ್ತು ಆರೋಗ್ಯ ಒಮ್ಮೆ ಕಳೆದುಕೊಂಡರೆ ಮತ್ತೇ ಗಳಿಸುವುದು ಕಷ್ಟ . - ಸ್ವಾಮೀ ವಿವೇಕಾನಂದ ಭರದಲ್ಲಿ - சுமையில் ಶಾಶ್ವತವಲ್ಲ - நிரந்தரமில்லை ವಾತ್ಸಲ್ಯ - பாசம்